ಇರುಮುಡಿ ಪೂಜೆ ನಿಮಿತ್ತ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಜಗದೀಶ ಪಾಟೀಲ ನರಿಬೋಳ, ವಿರೇಶ ಪಾಟೀಲ ನರಿಬೋಳ, ಈರಣ್ಣ ಹರವಾಳ, ನಿಂಗಣ್ಣಗೌಡ ಸಾತಖೇಡ, ಭೀಮು ಆಂದೋಲಾ, ಮಲ್ಲು ಕೋಳಕೂರ, ಶಾಂತಗೌಡ ಗಂವ್ಹಾರ, ಅಪ್ಪಣ್ಣ ಲಗಳಿ ಯಡ್ರಾಮಿ, ರಮೇಶ ಬಿಲ್ಲಾಡ, ಸಿದ್ದು ಮಾವನೂರ, ಕವಿರಾಜ ಸೋಮನಾಥಹಳ್ಳಿ, ಬಸವರಾಜ ಲಾಡಿ, ನಿಂಗಣ್ಣ ಆಂದೋಲಾ, ಶಿವು ಕಲ್ಲಾ, ಸಿದ್ದು ಜೋಗೂರ, ಶಂಕರ ಮುದನೂರ, ಲೋಕೇಶ, ರವಿ ಅವಂಟಿ ಮತ್ತು ಅನೇಕ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.