ಭಾನುವಾರ, 5 ಅಕ್ಟೋಬರ್ 2025
×
ADVERTISEMENT
ADVERTISEMENT

ಕಲಬುರಗಿ: ನೆರೆ ನಿಂತರೂ ಸಂತ್ರಸ್ತರಿಗೆ ಸಿಗದ ನಿರಾಳತೆ...

ಮನೆಯ ಮುಂದೆ ತುಂಬಿದ ಕೆಸರು ಮಿಶ್ರಿತ ಕೊಳಕು, ಓಣಿಯ ತುಂಬ ಪಸರಿಸಿದ ಸತ್ತ ಜಲಚರಗಳ ವಾಸನೆ
Published : 5 ಅಕ್ಟೋಬರ್ 2025, 3:14 IST
Last Updated : 5 ಅಕ್ಟೋಬರ್ 2025, 3:14 IST
ಫಾಲೋ ಮಾಡಿ
Comments
ಪ್ರವಾಹ ಇಳಿದ ಬಳಿಕ ಹಾಗರಗುಂಡಗಿ ಗ್ರಾಮದ ರಸ್ತೆಯ ತುಂಬ ಕೆಸರು ತುಂಬಿಕೊಂಡಿದ್ದು ಗ್ರಾಮಸ್ಥರು ಕೆಸರಿನಲ್ಲೇ ನಡೆದುಕೊಂಡು ಬರುತ್ತಿರುವುದು ಶನಿವಾರ ಕಂಡು ಬಂತು

ಪ್ರವಾಹ ಇಳಿದ ಬಳಿಕ ಹಾಗರಗುಂಡಗಿ ಗ್ರಾಮದ ರಸ್ತೆಯ ತುಂಬ ಕೆಸರು ತುಂಬಿಕೊಂಡಿದ್ದು ಗ್ರಾಮಸ್ಥರು ಕೆಸರಿನಲ್ಲೇ ನಡೆದುಕೊಂಡು ಬರುತ್ತಿರುವುದು ಶನಿವಾರ ಕಂಡು ಬಂತು

ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್

ಪ್ರವಾಹದ ನೀರು ಬರದಂತೆ ನದಿ ದಡದಲ್ಲಿ ತಡೆಗೋಡೆ ನಿರ್ಮಿಸಬೇಕು. ಈ ಬಾರಿಯ ಪ್ರವಾಹಕ್ಕೆ ಇಡೀ ಊರು ದ್ವೀಪದಂತಾಗಿತ್ತು. ಮಿಣಜಗಿ ಮೂಲಕ ಹೋಗುವ ರಸ್ತೆಯನ್ನು ದುರಸ್ತಿಪಡಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು.
– ಬಾಬುರಾವ್ ಪರೀಟ, ಹಾಗರಗುಂಡಗಿ ಗ್ರಾಮಸ್ಥ
ಮನೆಯಲ್ಲಿಟ್ಟ ಸಾಮಾನುಗಳೊಂದಿಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಪ್ರವಾಹದ ನೀರು ಬಂದಾಗ ಕೊಡಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ನೀರನ್ನೇ ಕುಡಿದೆವು. ಬೇರೆ ಕಡೆ ಮನೆ ಹುಡುಕೋಣವೆಂದರೆ ಬಾಡಿಗೆ ಮನೆಯೂ ಸಿಗುತ್ತಿಲ್ಲ. ಸರ್ಕಾರ ಸ್ಥಳಾಂತರ ಮಾಡಬೇಕು.
– ಶಿವಮ್ಮ ಹರಳಯ್ಯ, ಹಾಗರಗುಂಡಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT