ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ: ಕಾಡುಪ್ರಾಣಿಗಳಿಗೆ ನೀರಿನ ಕೊರತೆ

Published : 27 ಏಪ್ರಿಲ್ 2025, 8:00 IST
Last Updated : 27 ಏಪ್ರಿಲ್ 2025, 8:00 IST
ಫಾಲೋ ಮಾಡಿ
Comments
ವನ್ಯಜೀವಿಗಳ ದಾಹ ನೀಗಿಸಲು ಇರಿಸಿದ ತೊಟ್ಟಿಗಳು ಒಣಗಿರುವುದು
ವನ್ಯಜೀವಿಗಳ ದಾಹ ನೀಗಿಸಲು ಇರಿಸಿದ ತೊಟ್ಟಿಗಳು ಒಣಗಿರುವುದು
ಭಾಗಪ್ಪಗೌಡ
ಭಾಗಪ್ಪಗೌಡ
ವನ್ಯಜೀವಿಗಳಿಗೆ ನೀರಿನ ಕೊರತೆಯಿಲ್ಲ ರಸ್ತೆ ಬದಿಯಲ್ಲಿ ತೊಟ್ಟಿಗಳಿಗೆ ನೀರು ಹಾಕುವುದು 2 ವರ್ಷದಿಂದ ನಿಲ್ಲಿಸಲಾಗಿದೆ. ಬಿಸಿಲು ಹೆಚ್ಚುತ್ತಿರುವುದರಿಂದ ಮುಂದಿನ ವಾರದಿಂದ ನೀರು ಪೂರೈಕೆ ಆರಂಭಿಸಲು ಉದ್ದೇಶಿಸಿದ್ದೇವೆ
ಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ ವನ್ಯಜೀವಿ ಧಾಮ ಚಿಂಚೋಳಿ
ಚಿಂಚೋಳಿ ವನ್ಯಜೀವಿ ಧಾಮದ ಕಾಡಿನಲ್ಲಿರುವ ಪ್ರಾಣಿಗಳಿಗೆ ಆಹಾರ ನೀರಿನ ಕೊರತೆ ಉಂಟಾಗದAತೆ ವನ್ಯಧಾಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಕನಿಷ್ಠ ಪಕ್ಷ ತೊಟ್ಟಿಗಳಲ್ಲಿ 2 ದಿನಕ್ಕೊಮ್ಮೆ ನೀರು ತುಂಬಬೇಕು
ಶಿವಯೋಗಿ ರುಸ್ತಂಪುರ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT