<p><strong>ಶಹಾಬಾದ್</strong>: ತಾಲ್ಲೂಕಿನ ದೇವನತೆಗನೂರ ಗ್ರಾಮದ ಶಿವಯೋಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು.</p>.<p>ಗ್ರಾಮದ ಹೊರವಲಯದ ತೆಗ್ಗಿನ ಗುಂಡ ಶಿವಯೋಗೇಶ್ವರ ಮಂದಿರಕ್ಕೆ ಹೋಗಿ ಗಂಗಾಸ್ನಾನ, ಪೂಜೆ ಸಲ್ಲಿಸಿ ನಂತರ ಮಂದಿರಕ್ಕೆ ತರಲಾಯಿತು.</p>.<p>ದೇವಸ್ಥಾನ ಟ್ರಸ್ಟ್ ಕಮಿಟಿ ಅಧಕ್ಷ ಶಂಕರಬಾಬು ಕಣಕಿ, ಶಿವಶರಣಪ್ಪ ಕಣಕಿ, ವಿಶ್ವನಾಥ ಗೌಡ ಧರ್ಮಾನಂದ, ಸಿದ್ದಲಿಂಗಶೆಟ್ಟಿ ಶಿರವಾಳ, ವಿಜಯಕುಮಾರ ಹುಡಗಿ, ಜಗನ್ನಾಥ ಸರಡಗಿ, ದತ್ತು ದೇವಣಿ, ಸೋಮಶೇಖರ್ ಮಕಾಶಿ, ಸರವೇಶ್ ಪಾಟೀಲ, ಶರಣಪ್ಪ ಮಲಕೂಡ, ಕಾಶಿರಾಯ ಪೂಜಾರಿ, ಕಾಂತು ಪಾಟೀಲ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಶಹಾಬಾದ್</strong>: ತಾಲ್ಲೂಕಿನ ದೇವನತೆಗನೂರ ಗ್ರಾಮದ ಶಿವಯೋಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು.</p>.<p>ಗ್ರಾಮದ ಹೊರವಲಯದ ತೆಗ್ಗಿನ ಗುಂಡ ಶಿವಯೋಗೇಶ್ವರ ಮಂದಿರಕ್ಕೆ ಹೋಗಿ ಗಂಗಾಸ್ನಾನ, ಪೂಜೆ ಸಲ್ಲಿಸಿ ನಂತರ ಮಂದಿರಕ್ಕೆ ತರಲಾಯಿತು.</p>.<p>ದೇವಸ್ಥಾನ ಟ್ರಸ್ಟ್ ಕಮಿಟಿ ಅಧಕ್ಷ ಶಂಕರಬಾಬು ಕಣಕಿ, ಶಿವಶರಣಪ್ಪ ಕಣಕಿ, ವಿಶ್ವನಾಥ ಗೌಡ ಧರ್ಮಾನಂದ, ಸಿದ್ದಲಿಂಗಶೆಟ್ಟಿ ಶಿರವಾಳ, ವಿಜಯಕುಮಾರ ಹುಡಗಿ, ಜಗನ್ನಾಥ ಸರಡಗಿ, ದತ್ತು ದೇವಣಿ, ಸೋಮಶೇಖರ್ ಮಕಾಶಿ, ಸರವೇಶ್ ಪಾಟೀಲ, ಶರಣಪ್ಪ ಮಲಕೂಡ, ಕಾಶಿರಾಯ ಪೂಜಾರಿ, ಕಾಂತು ಪಾಟೀಲ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>