ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಓಂಕಾರ ಪಾರೇಶ, ಸಂಘಟನಾ ಕಾರ್ಯದರ್ಶಿ ಶಿವಾನಂದ ಕಂಟೀಕರ್,ಸಹ ಸಂಚಾಲಕ ಅಭಿಷೇಕ ಬಾಳೆ, ವಿಶ್ವವಿದ್ಯಾಲಯ ಪ್ರಮುಖ ರಾಜಶೇಖರ್, ನಗರ ಘಟಕದ ಕಾರ್ಯದರ್ಶಿ ತೋಟಪ್ಪ ದೇಸಾಯಿ,ವಿದ್ಯಾರ್ಥಿನಿ ಪ್ರಮುಖರಾದ ಪ್ರಿಯಾ, ಮುಖಂಡರಾದ ಶಿವಕುಮಾರ ಹರನೂರ, ರವಿಕುಮಾರ, ಚೆನ್ನು ದೊರೆ, ಅಂಜಲಿ, ಮಾಯಾವತಿ ನೇತೃತ್ವ ವಹಿಸಿದ್ದರು.