ಇಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ, ಉದ್ಯಾನಕ್ಕೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿದರೆ ಹೆಚ್ಚಿನ ಅನುಕೂಲ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಸಮಿತಿಯ ಮುಖಂಡರಾದ ಸುಶೀಲ ಕುಮಾರ ಎಂ. ಮಾಮಡಿ, ಭಗವಾನ ಚಾಕೂರೆ, ರವಿ ನಂದೂರು, ಶ್ರೀಕಾಂತ ನಿರೋಣಿ, ಮಲ್ಲಿನಾಥ ಮಂಗಲಗಿ, ಶಿವಕುಮಾರ ಪಾಟೀಲ, ನರಸಿಂಹ ಗೋಟೆ, ಹನಮಂತ ಚಾಂಡೂರೆ, ಅಮರೇಶ ಪಾಟೀಲ, ಲಿಂಗರಾಜ ಪಾಟೀಲ ಅವರ ಮನವಿ.