ತಹಶೀಲ್ದಾರ್ ನೀಲಪ್ರಭಾ ಬಬಲಾದ, ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ ಗುತ್ತೇದಾರ, ಮಾಜಿ ಸದಸ್ಯ ಚಂದ್ರಕಾಂತ ಜಾಧವ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಪ್ರಶಾಂತ ಕದಂ, ಉದ್ಯಮಿ ಸತ್ಯನಾರಾಯಣ ವನಮಾಲಿ, ಮಂಜುನಾಥ ಡಂಕಿ, ವೀರೇಶ ಪಾಟೀಲ, ತಿಪ್ಪಣ್ಣ ಸಿರಿಮನಿ ವೇದಿಕೆಯಲ್ಲಿದ್ದರು. ಕೇಂದ್ರದ ಮುಖ್ಯಸ್ಥೆ ಮಹಾನಂದಾ ಸಿರಿಮನಿ ಸ್ವಾಗತಿಸಿದರೆ, ಸೂರ್ಯಕಾಂತ ಕಟ್ಟಿಮನಿ ನಿರೂಪಿಸಿದರು.