<p><strong>ಕಲಬುರಗಿ</strong>: ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಎಸ್ಬಿಆರ್ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ಸ್ಪರ್ಧೆ ಬೀದರ್ನಲ್ಲಿ ನಡೆಯಲಿದೆ.</p>.<p><strong>ಪ್ರಥಮ ಪಿಯು</strong></p><ul><li><p>ಚರ್ಚಾ ಸ್ಪರ್ಧೆ–ಸಂಪದಾ ರೇವತಗಾಂವ(ಕನ್ನಡ) ಪ್ರಥಮ, ನಿಧಿ ಸಜ್ಜನಶೆಟ್ಟಿ(ಇಂಗ್ಲಿಷ)-ಪ್ರಥಮ</p></li><li><p>ಪ್ರಬಂಧ ಸ್ಪರ್ಧೆ– ನೇತ್ರಾ ಜಡಿ(ಕನ್ನಡ) ಪ್ರಥಮ, ಮಹಾಲಕ್ಷ್ಮೀ ಆರ್.ಪಿ. ದ್ವಿತಿಯ</p></li><li><p>ಜಾನಪದ ಗೀತೆ– ಸೌಮ್ಯಾ ಬೇಮಳಗಿ ಪ್ರಥಮ</p></li><li><p>ಏಕಪಾತ್ರ ಅಭಿನಯ–ಗೌತಮಿ ಮುದ್ಗಲ್ ಪ್ರಥಮ</p></li><li><p>ಚಿತ್ರಕಲೆ–ಶ್ರೇಯಾ ಡಿ.ಎಸ್.(ಫೈನ್ ಆರ್ಟ್ಸ್) ಪ್ರಥಮ</p></li><li><p>ವಿಜ್ಞಾನ ಮಾದರಿ ತಯಾರಿಕೆ–ಆಯೆಷಾ ತೆಹರೀನ್ ಪ್ರಥಮ</p></li><li><p>ರಸಪ್ರಶ್ನೆ(ಸಾಮಾನ್ಯ ಜ್ಞಾನ)– ಪೃಥ್ವಿ ಬಸರೆಡ್ಡಿ, ಮಂಜುನಾಥ ರೆಡ್ಡಿ ಪ್ರಥಮ</p></li><li><p>ಭಾವಗೀತೆ– ಶರಧಿ ಕುಲಕರ್ಣಿ ದ್ವಿತಿಯ ಸ್ಥಾನ ಪಡೆದಿದ್ದಾರೆ.</p></li></ul>.<p><strong>ದ್ವಿತೀಯ ಪಿಯು</strong></p><ul><li><p>ವಿಜ್ಞಾನ ಮಾದರಿ ತಯಾರಿಕೆ–ಸತೀಶ ಚವ್ಹಾಣ ಪ್ರಥಮ</p></li><li><p>ಜಾನಪದ ನೃತ್ಯ–ಐಶ್ವರ್ಯ ಹೊನಗುಂಟಿ ಪ್ರಥಮ</p></li><li><p>ರಸಪ್ರಶ್ನೆ(ಸಾಮಾನ್ಯ ಜ್ಞಾನ)–ಹರ್ಷವರ್ಧನ ಯಾದವ, ಸುಮೇದ ಪುರಾಣಿಕ ಪ್ರಥಮ</p></li><li><p>ಚರ್ಚಾ ಸ್ಪರ್ಧೆ–ಅಲಿವಾ ದೀಪ್ತಿ(ಇಂಗ್ಲಿಷ) ದ್ವಿತೀಯ</p></li><li><p>ಜಾನಪದ ಗೀತೆ–ವೈಷ್ಣವಿ ಪಾಟೀಲ ದ್ವಿತೀಯ</p></li><li><p>ಏಕಪಾತ್ರ ಅಭಿನಯ–ವರ್ಷಿಣಿ ಶೀಲವಂತರ ದ್ವಿತೀಯ ಸ್ಥಾನ ಪಡೆದಿದ್ದಾರೆ.</p></li></ul>.<p>ಸಂಸ್ಥೆಯ ಅಧ್ಯಕ್ಷೆ ದಾಕ್ಷಾಯಣಿ ಅಪ್ಪಾ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್, ಮೇಲ್ವಿಚಾರಕ ಶ್ರೀಶೈಲ ಹೊಗಾಡೆ, ಪ್ರಾಧ್ಯಾಪಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಎಸ್ಬಿಆರ್ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ಸ್ಪರ್ಧೆ ಬೀದರ್ನಲ್ಲಿ ನಡೆಯಲಿದೆ.</p>.<p><strong>ಪ್ರಥಮ ಪಿಯು</strong></p><ul><li><p>ಚರ್ಚಾ ಸ್ಪರ್ಧೆ–ಸಂಪದಾ ರೇವತಗಾಂವ(ಕನ್ನಡ) ಪ್ರಥಮ, ನಿಧಿ ಸಜ್ಜನಶೆಟ್ಟಿ(ಇಂಗ್ಲಿಷ)-ಪ್ರಥಮ</p></li><li><p>ಪ್ರಬಂಧ ಸ್ಪರ್ಧೆ– ನೇತ್ರಾ ಜಡಿ(ಕನ್ನಡ) ಪ್ರಥಮ, ಮಹಾಲಕ್ಷ್ಮೀ ಆರ್.ಪಿ. ದ್ವಿತಿಯ</p></li><li><p>ಜಾನಪದ ಗೀತೆ– ಸೌಮ್ಯಾ ಬೇಮಳಗಿ ಪ್ರಥಮ</p></li><li><p>ಏಕಪಾತ್ರ ಅಭಿನಯ–ಗೌತಮಿ ಮುದ್ಗಲ್ ಪ್ರಥಮ</p></li><li><p>ಚಿತ್ರಕಲೆ–ಶ್ರೇಯಾ ಡಿ.ಎಸ್.(ಫೈನ್ ಆರ್ಟ್ಸ್) ಪ್ರಥಮ</p></li><li><p>ವಿಜ್ಞಾನ ಮಾದರಿ ತಯಾರಿಕೆ–ಆಯೆಷಾ ತೆಹರೀನ್ ಪ್ರಥಮ</p></li><li><p>ರಸಪ್ರಶ್ನೆ(ಸಾಮಾನ್ಯ ಜ್ಞಾನ)– ಪೃಥ್ವಿ ಬಸರೆಡ್ಡಿ, ಮಂಜುನಾಥ ರೆಡ್ಡಿ ಪ್ರಥಮ</p></li><li><p>ಭಾವಗೀತೆ– ಶರಧಿ ಕುಲಕರ್ಣಿ ದ್ವಿತಿಯ ಸ್ಥಾನ ಪಡೆದಿದ್ದಾರೆ.</p></li></ul>.<p><strong>ದ್ವಿತೀಯ ಪಿಯು</strong></p><ul><li><p>ವಿಜ್ಞಾನ ಮಾದರಿ ತಯಾರಿಕೆ–ಸತೀಶ ಚವ್ಹಾಣ ಪ್ರಥಮ</p></li><li><p>ಜಾನಪದ ನೃತ್ಯ–ಐಶ್ವರ್ಯ ಹೊನಗುಂಟಿ ಪ್ರಥಮ</p></li><li><p>ರಸಪ್ರಶ್ನೆ(ಸಾಮಾನ್ಯ ಜ್ಞಾನ)–ಹರ್ಷವರ್ಧನ ಯಾದವ, ಸುಮೇದ ಪುರಾಣಿಕ ಪ್ರಥಮ</p></li><li><p>ಚರ್ಚಾ ಸ್ಪರ್ಧೆ–ಅಲಿವಾ ದೀಪ್ತಿ(ಇಂಗ್ಲಿಷ) ದ್ವಿತೀಯ</p></li><li><p>ಜಾನಪದ ಗೀತೆ–ವೈಷ್ಣವಿ ಪಾಟೀಲ ದ್ವಿತೀಯ</p></li><li><p>ಏಕಪಾತ್ರ ಅಭಿನಯ–ವರ್ಷಿಣಿ ಶೀಲವಂತರ ದ್ವಿತೀಯ ಸ್ಥಾನ ಪಡೆದಿದ್ದಾರೆ.</p></li></ul>.<p>ಸಂಸ್ಥೆಯ ಅಧ್ಯಕ್ಷೆ ದಾಕ್ಷಾಯಣಿ ಅಪ್ಪಾ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್, ಮೇಲ್ವಿಚಾರಕ ಶ್ರೀಶೈಲ ಹೊಗಾಡೆ, ಪ್ರಾಧ್ಯಾಪಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>