ಬುಧವಾರ, 4 ಮಾರ್ಚ್ 2026
×
ADVERTISEMENT

ಅಫಜಲಪುರ: ಅದ್ದೂರಿ ಸಂಗಮೇಶ್ವರ ಪಲ್ಲಕ್ಕಿ, ರಥೋತ್ಸವ

ಶಿರವಾಳ ಗ್ರಾಮದಲ್ಲಿ ಭಕ್ತ ಸಾಗರ: ಮನೆ ಮಾಡಿದ ಸಂಭ್ರಮ
Published : 12 ಡಿಸೆಂಬರ್ 2025, 7:18 IST
Last Updated : 12 ಡಿಸೆಂಬರ್ 2025, 7:18 IST
ADVERTISEMENT
ಫಾಲೋ ಮಾಡಿ
Comments
ವೀರಸಂಗಮೇಶ್ವರರು ಭಕ್ತರ ನಿಷ್ಕಲ್ಮಶ ಭಕ್ತಿಯನ್ನು ಸ್ವೀಕರಿಸಿ ಸಕಲವನ್ನು ಕರುಣಿಸುವ ಮಹಾನ ಚೇತನರಾಗಿದ್ದಾರೆ. ಗ್ರಾಮದ ಜನರೆಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ಜಾತ್ರೆ ಆಚರಿಸುವುದು ಮಾದರಿಯಾಗಿದೆ
ಅರುಣಕುಮಾರ್‌ ಪಾಟೀಲ ಅಧ್ಯಕ್ಷರು ಕ.ಕ.ರ.ಸಾ.ನಿಗಮ
ಮೆರಗು ನೀಡಿದ ಕಲಾ ತಂಡಗಳು
ಯಲ್ಲಾಲಿಂಗೇಶ್ವರ ಭಜನಾ ಸಂಘ ಅಂಬಿಗರ ಚೌಡಯ್ಯ ಭಜನಾ ಸಂಘ ಡೊಳ್ಳು ಕುಣಿತ ಗೊಂಬೆ ಕುಣಿತ ಬ್ಯಾಂಡ್ ಬ್ರಾಸ್ ತಮಟೆ ಚಿಟ್ಟ ಹಲಗಿ ನವಿಲು ಕುಣಿತ ಕುದುರೆ ಕುಣಿತ ಮಾರ್ಗದುದ್ದಕ್ಕೂ ರಥೋತ್ಸವದ ಮೆರಗು ಹೆಚ್ಚಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT