ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ: ಪರೀಕ್ಷೆಗೆ ನೋಂದಾಯಿಸದ 29 ಸಾವಿರ ವಿದ್ಯಾರ್ಥಿಗಳು!

ಉದ್ಯೋಗಕ್ಕಾಗಿ ಪೋಷಕರೊಂದಿಗೆ ಊರು ಬಿಟ್ಟಿರುವ ಶಂಕೆ; ಶಾಲೆಗೆ ಕರೆತರಲು ಶಿಕ್ಷಕರಿಗೆ ಸೂಚನೆ
Published : 21 ನವೆಂಬರ್ 2025, 6:44 IST
Last Updated : 21 ನವೆಂಬರ್ 2025, 6:44 IST
ಫಾಲೋ ಮಾಡಿ
Comments
abhilash sd.
abhilash sd.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸದ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತರುವಂತೆ ಬಿಇಒಗಳು ಹಾಗೂ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮೂರು ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
– ಸೂರ್ಯಕಾಂತ ಮದಾನೆ, ಡಿಡಿಪಿಐ ಕಲಬುರಗಿ
ADVERTISEMENT
ADVERTISEMENT
ADVERTISEMENT