ಒಕ್ಕೂಟದ ಅಧ್ಯಕ್ಷರಾಗಿ ವೀರಭದ್ರ ಸಿಂಪಿ (ಕಲಬುರಗಿ), ಉಪಾಧ್ಯಕ್ಷರಾಗಿ ಎಚ್.ಆರ್.ದೇವಿಂದ್ರಪ್ಪ (ಶಿವಮೊಗ್ಗ), ವೈ.ಜಿ. ಸಕ್ರಿ (ವಿಜಯಪುರ) ಮತ್ತು ಜಗನ್ನಾಥ ಶೆಟ್ಟಿ (ಮಂಗಳೂರು), ಕಾರ್ಯದರ್ಶಿಯಾಗಿ ಅಕ್ರಮ್ ಅಹ್ಮದ್ (ವಿಜಯಪುರ), ಖಜಾಂಚಿಯಾಗಿ ಶ್ರೀಕಾಂತ್ ಶೆಟ್ಟಿ (ಕಲಬುರಗಿ), ಸಂಘಟನಾ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ (ಬೆಳಗಾವಿ), ಸೈಯದ್ ಫೀರ್ (ದಾವಣಗೆರೆ) ಹಾಗೂ ಜೆ.ರಾಮಾಂಜನೇಯಲು (ಬಳ್ಳಾರಿ) ಅವರು ಆಯ್ಕೆಯಾಗಿದ್ದಾರೆ.