ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಜಿಲ್ಲೆಯಲ್ಲಿ ‘ಸಿರಿ’ಯ ಕೃಷಿಗೆ ಬೇಕಿದೆ ಉತ್ತೇಜನ

ಸಿರಿಧಾನ್ಯ ಕೃಷಿ ಕ್ಷೇತ್ರ ಹೆಚ್ಚದ ಕಾರಣ ಪಾಳು ಬಿದ್ದ ಕಡಿಮೆ ಫಲವತ್ತತೆಯ ಭೂಮಿ:
Published : 13 ಜನವರಿ 2025, 4:39 IST
Last Updated : 13 ಜನವರಿ 2025, 4:39 IST
ಫಾಲೋ ಮಾಡಿ
Comments
ಸಿರಿಧಾನ್ಯ
ಸಿರಿಧಾನ್ಯ
ಸಿರಿಧಾನ್ಯದ ಕೃಷಿ ಅಗ್ಗದ ಖರ್ಚಿನ ಕೃಷಿಯಾಗಿದೆ. ಧಾನ್ಯಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ರೈತರಿಗೆ ಲಾಭವಾಗುತ್ತದೆ. ಸಿರಿಧಾನ್ಯ ಕೃಷಿಯ ಉತ್ತೇಜನಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಅವುಗಳ ಲಾಭ ಪಡೆಯಬೇಕು.
–ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ
ಸಿರಿಧಾನ್ಯಗಳಿಗೆ ಮಾರುಕಟ್ಟೆ ಇಲ್ಲ. ಜಿಲ್ಲೆಯಲ್ಲಿ ಬೆಳೆಯುವ ಬೇರೆ ಕೃಷಿ ಉತ್ಪನ್ನಗಳಿಗೆ ಹೋಲಿಸಿದರೆ ಇವುಗಳ ದರ ಕಡಿಮೆ ಇದೆ. ಆದ್ದರಿಂದ ರೈತರು ಜಿಲ್ಲೆಯಲ್ಲಿ ಆ ಬೆಳೆಗಳನ್ನು ಬೆಳೆಯುವುದು ಕಡಿಮೆ ಮಾಡಿದ್ದಾರೆ.
–ನಾಗಿಂದ್ರಪ್ಪ ಥಂಬೆ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT