ಕಾರ್ಯಕ್ರಮದಲ್ಲಿ ಮಡಿವಾಳಪ್ಪ ನಾಗರಹಳ್ಳಿ, ಚಿ.ಸಿ.ಲಿಂಗಣ್ಣ, ದೌಲತರಾಯ ಪಾಟೀಲ, ಹಣಮಂತರಾಯ ದೊಡಮನಿ, ಸಿ.ಎಸ್.ಮಾಲೀಪಟೀಲ, ಶಿವಾನಂದ ಪೂಜಾರಿ, ಮಲ್ಲಿಕಾರ್ಜುನ ಚವಡಿಹಾಳ, ಶಿವಯೋಗಿ ಸುಂಠ್ಯಾಣ, ಹುಸೇನಿ ಮುಜಾವರ, ಭೀಮಾಶಂಕರ ಮೇಳಕುಂದಿ,ಶಾಲಾ ಮುಖ್ಯ ಶಿಕ್ಷಕರಾದ ಪರಮಾನಂದ ಸರಸಂಬಿ, ಶಾಲಾ ಶಿಕ್ಷಕರಾದ ಸಂಗೀತಾ ಬುಳ್ಳಾ, ಮಕ್ತುಂಸಾಬ್, ಶಬ್ಬೀರ ಅಲಿ ದೊಡಮನಿ, ಜಾವೀದ ಹುಂಡೇಕಾರ,ವಿದ್ಯಾರ್ಥಿಗಳಾದ ಶಿವಾನಂದ, ಶ್ರೀಕಾಂತ, ಆರೀಫ್, ಆಕಾಶ, ಲಕ್ಷೀಕಾಂತ ಇದ್ದರು.