ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಉದ್ಯಮಗಳಿವೆ; ರಸ್ತೆಗಳೇ ಸರಿ ಇಲ್ಲ!

ಕಪನೂರು ಕೈಗಾರಿಕಾ ಪ್ರದೇಶದಲ್ಲಿ ಕಾಣದ ಚರಂಡಿ, ಬೀದಿ ದೀಪ!
Published : 24 ಆಗಸ್ಟ್ 2024, 6:08 IST
Last Updated : 24 ಆಗಸ್ಟ್ 2024, 6:08 IST
ಫಾಲೋ ಮಾಡಿ
Comments
ಮಳೆಯಿಂದಾಗಿ ರಸ್ತೆಯ ಮಣ್ಣು ಕಿತ್ತು ಬಂದಿರುವುದು
ಮಳೆಯಿಂದಾಗಿ ರಸ್ತೆಯ ಮಣ್ಣು ಕಿತ್ತು ಬಂದಿರುವುದು
ಚರಂಡಿ ಹಾಗೂ ಬೀದಿ ದೀಪಗಳೇ ಇಲ್ಲ ರಸ್ತೆ
ಚರಂಡಿ ಹಾಗೂ ಬೀದಿ ದೀಪಗಳೇ ಇಲ್ಲ ರಸ್ತೆ
ಇಲ್ಲಿ ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಕಳ್ಳತನ ಪ್ರಮಾಣ ಜಾಸ್ತಿಯಾಗುತ್ತಿದೆ. ಜನರು ಗುಂಡಿ ಮಧ್ಯದಲ್ಲಿಯೇ ಸಾಗಬೇಕು. ರಸ್ತೆ ದುರಸ್ತಿ ಮಾಡಬೇಕು
ಅಶೋಕ್ ದುರ್ಗದ ಮೆಡಿಕಲ್‌ ಶಾಪ್ ಮಾಲೀಕ
ಇಲ್ಲಿ ಉತ್ಪಾದನೆಯಾಗುವ ವಸ್ತು ರಫ್ತು ಮಾಡಲಾಗುತ್ತದೆ. ನಿತ್ಯವೂ ಹತ್ತಾರು ಬಾರಿ ಇಲ್ಲಿ ಟೆಂಪೊ ಓಡಿಸುತ್ತಿದ್ದು ಅಪಘಾತವೂ ಆಗಿದೆ. ಇಲ್ಲಿಯ ರಸ್ತೆಯೇ ಸರಿ ಇಲ್ಲ. ಬೀದಿ ದೀಪ ಉರಿದಿದ್ದನ್ನು ನಾನು ಇನ್ನೂ ನೋಡಿಲ್ಲ.
ಮಹಮದ್ ಖಾಸಿ ಟೆಂಪೊ ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT