ಇಲ್ಲಿ ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಕಳ್ಳತನ ಪ್ರಮಾಣ ಜಾಸ್ತಿಯಾಗುತ್ತಿದೆ. ಜನರು ಗುಂಡಿ ಮಧ್ಯದಲ್ಲಿಯೇ ಸಾಗಬೇಕು. ರಸ್ತೆ ದುರಸ್ತಿ ಮಾಡಬೇಕು
ಅಶೋಕ್ ದುರ್ಗದ ಮೆಡಿಕಲ್ ಶಾಪ್ ಮಾಲೀಕ
ಇಲ್ಲಿ ಉತ್ಪಾದನೆಯಾಗುವ ವಸ್ತು ರಫ್ತು ಮಾಡಲಾಗುತ್ತದೆ. ನಿತ್ಯವೂ ಹತ್ತಾರು ಬಾರಿ ಇಲ್ಲಿ ಟೆಂಪೊ ಓಡಿಸುತ್ತಿದ್ದು ಅಪಘಾತವೂ ಆಗಿದೆ. ಇಲ್ಲಿಯ ರಸ್ತೆಯೇ ಸರಿ ಇಲ್ಲ. ಬೀದಿ ದೀಪ ಉರಿದಿದ್ದನ್ನು ನಾನು ಇನ್ನೂ ನೋಡಿಲ್ಲ.