ರಜೆಯ ಹಿನ್ನೆಲೆಯಲ್ಲಿ ಮಳಖೇಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸಂಗಾವಿ ಸೇತುವೆ ಬಳಿ ತಂದೆ ಮತ್ತು ಮಕ್ಕಳು ಈಜಲು ಹೋಗಿದ್ದರು. ತಂದೆ ಮುಳುಗುತ್ತಿರುವಾಗ ರಕ್ಷಿಸಲು ಇಬ್ಬರು ಮಕ್ಕಳು ಹೋಗಿದ್ದರು. ಅದರಲ್ಲಿ ಒಬ್ಬ ಮಗ ಮತ್ತು ತಂದೆ ನೀರು ಪಾಲಾದರು. ಇನ್ನೊಬ್ಬ ಮಗ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.