ಪಂ. ಗೋಪಾಲಾಚಾರ್ಯ ಅಕಮಂಚಿ ಅವರು ಪ್ರಥಮ, ದ್ವಿತೀಯ ಸ್ಕಂದಗಳ ಸಾರ, ಪಂ. ವಿನೋದಾಚಾರ್ಯ ಗಲಗಲಿ ತೃತೀಯ- ಚತುರ್ಥ, ಪಂ. ವೆಂಕಣ್ಣಾಚಾರ್ಯ ಪೂಜಾರ ಮಳಖೇಡ ಪಂಚಮ-ಷಷ್ಠ, ಪಂ. ಅಭಯಾಚಾರ್ಯ ಪಾಟೀಲ ಅವರಿಂದ ಸಪ್ತಮ–ಅಷ್ಠಮ, ಪಂ. ಪ್ರಸನ್ನಾಚಾರ್ಯ ಜೋಶಿ ಅವರು ನವಮ–ದಶಮ, ಪಂ. ದ್ವೈಪನಾಚಾರ್ಯ ಕೊಥಳಿ ಅವರು ಏಕಾದಶ–ದ್ವಾದಶ ಸ್ಕಂದಗಳ ಸಾರ ನಡೆಸಿಕೊಟ್ಟರು. ಪದ್ಮಾವತಿ, ಗೌರಿ, ಗುರುದತ್ತ, ವೈಭವಲಕ್ಷ್ಮಿ, ಪಾಂಡುರಂಗ ಹಾಗೂ ಪದ್ಮಶ್ರೀ ಭಜನಾ ಮಂಡಳಿಗಳಿಂದ ಭಜನೆ ಜರುಗಿದವು.