ಪೂರ್ವ ಪ್ರಾಥಮಿಕ, ಪ್ರಾಥಮಿಕ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಪಿಯು ಕಾಲೇಜು ಪ್ರವೇಶ ನಡೆಯುತ್ತಿದ್ದು, ಮೊದಲ ದಿನವೇ ಪೂರ್ವ ಪ್ರಾಥಮಿಕ ಮತ್ತು ಪಿಯು ಕಾಲೇಜು ಹೊರತುಪಡಿಸಿ ಉಳಿದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಉಪಾಧ್ಯಕ್ಷ ಬಸವರಾಜ ಮಾಲಿ, ಹಿರಿಯರಾದ ಅಬ್ರಾಹಂ, ಪ್ರಾಂಶುಪಾಲರಾದ ಜ್ಯೋತಿ ಯಜ್ಞೇಂದ್ರರಡ್ಡಿ, ವಿಶ್ವನಾಥ ನಾಯನೂರ, ದೈಹಿಕ ಶಿಕ್ಷಕ ಸಂಜೀವರಡ್ಡಿ, ಲೀಲು, ರಾಧಾ, ಪ್ರಮಿಳಾ, ಜ್ಯೋತಿ, ವಿಜಯಲಕ್ಷ್ಮಿ, ದೀಪಿಕಾ, ಅಶ್ವಿತಾ, ಡೆನ್ನಿ, ರೇಣುಕಾ ಎಸ್, ಗೀತಾ, ಸುಜಾತಾ, ರೇಣುಕಾ ಆರ್. ಮೊದಲಾದವರು ಉಪಸ್ಥಿತರಿದ್ದರು.