ಮುಖಂಡರಾದ ಶಿವಾನಂದ ರಾಮಗೇರಿ, ಎಂ.ಎನ್.ವೆಂಕೋಜಿ, ಗುರುನಗೌಡ ಪಾಟೀಲ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ನಿಂಗಪ್ಪ ಹರಿಜನ, ಶಾಂತಮ್ಮಾ ಬೊಮ್ಮನಹಳ್ಳಿ, ಮುಖಂಡರಾದ ಶೇಖಣ್ಣ ಕುಂದೂರ, ಸುರೇಶ ಚಿನ್ನಪ್ಪನವರ, ಮಾಲತೇಶ ಕುಂಬಾರ, ನಿಂಗಪ್ಪ ಗೋದಾಯಿ, ಜಗದೀಶ ಸಿದ್ದಪ್ಪನವರ, ಗುರುಪಾದಪ್ಪ ಕುಂದೂರ, ಅಶೋಕ ಪುಟ್ಟಪ್ಪನವರ, ಯಲ್ಲಪ್ಪ ಸಿದ್ದಪ್ಪನವರ, ಶಂಭಣ್ಣ ಕುಂದೂರ, ಗೋಕಾಕ ತಾಲ್ಲೂಕಿನ ಉಪ್ಪಾರಹಟ್ಟಿ ಆಡಿನ ಬಂಧುಗಳು ಇದ್ದರು.