ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗರಿಗೆದರಿದ ಕೃಷಿ ಚಟುವಟಿಕೆ: ಭತ್ತ, ಮುಸುಕಿನ ಜೋಳದ ಬಿತ್ತನೆಯತ್ತ ರೈತರು

Published : 21 ಜೂನ್ 2024, 7:26 IST
Last Updated : 21 ಜೂನ್ 2024, 7:26 IST
ಫಾಲೋ ಮಾಡಿ
Comments
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದ ನಾಗರಾಜು ತಾವೇ ಬೆಳೆದ ತುಂಗಾ ಭತ್ತದ ಬೀಜವನ್ನು ಪಾತಿ ಮಾಡಿ ಚೆಲ್ಲುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದ ನಾಗರಾಜು ತಾವೇ ಬೆಳೆದ ತುಂಗಾ ಭತ್ತದ ಬೀಜವನ್ನು ಪಾತಿ ಮಾಡಿ ಚೆಲ್ಲುತ್ತಿರುವುದು.
ಈ ಬಾರಿ ಜೋಳ ಬೆಳೆಯತ್ತ ರೈತರ ನಿರಾಸಕ್ತಿ ಸೋಮವಾರಪೇಟೆ ತಾಲ್ಲೂಕಿನಲ್ಲಿ 9,500 ಹೆಕ್ಟೇರ್ ಪ್ರದೇಶ ಭತ್ತ ಬೆಳೆಯುವ ಗುರಿ
ತುಂಗಾ ಭತ್ತದ ಬಿತ್ತೆನೆ ಬೀಜ ಸಿಗುತ್ತಿಲ್ಲ. ಈ ಬಾರಿ ಭತ್ತದ ಬೀಜಕ್ಕೆ ಬೆಲೆ ಹೆಚ್ಚಳವಾಗಿದೆ. ಮುಂದೆ ಯಾವ ಬಿತ್ತನೆ ಬೀಜ ಸಿಗುತ್ತದೆಯೋ ಅದನ್ನೆ ಬಳಸಿ ಕೃಷಿ ಮಾಡಲಾಗುವುದು
ಕೊಮಾರಪ್ಪ ಗೌಡಳ್ಳಿ.
ಸರಿಯಾಗಿ ತುಂಗಾ ಭತ್ತದ ಬೀಜವನ್ನು ರೈತರು ಸಂಗ್ರಹಿಸದ ಕಾರಣ ತುಂಗಾ ಭತ್ತದ ಬೀಜವನ್ನು ಸರ್ಕಾರ ನೀಡುತ್ತಿಲ್ಲ. ಉಳಿದಂತೆ ಹೈಬ್ರೀಡ್ ಸೇರಿದಂತೆ ಹಿಂದೆ ನೀಡುತ್ತಿದ್ದ ಎಲ್ಲ ರೀತಿಯ ಭತ್ತದ ಬೀಜವನ್ನು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆಯಲ್ಲಿ ನೀಡಲಾಗುತ್ತಿದೆ
ವೀರಣ್ಣ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT