ತಾಲ್ಲೂಕು ವೈದ್ಯಾಧಿಕಾರಿ ಇಂದೂಧರ್ ಟೂರ್ನಿಕ್ಕೆ ಚಾಲನೆ ನೀಡಿದರು. ಕೀಡಾ ಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ಉಪಾಧ್ಯಕ್ಷ ಸುಮಂತ್ ಕೂಗೂರು, ಕಾರ್ಯದರ್ಶಿ ಸಿ.ಈ.ವೆಂಕಟೇಶ್, ಪ್ರಮುಖರಾದ ಕೆ.ಜಿ.ದಿನೇಶ್, ಮೊಗಪ್ಪ, ಮುತ್ತಣ್ಣ, ಮಹೇಶ್ ಎಚ್.ಪಿ.ಪುಷ್ಪ, ಮಮತ ಲೋಕೇಶ್, ದೈಹಿಕ ಶಿಕ್ಷಣ ಶಿಕ್ಷಕ ಗೌಡಳ್ಳಿ ಪ್ರವೀಣ್, ನವೀನ್ ಅಜ್ಜಳ್ಳಿ ಇದ್ದರು.