ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ವಿ.ಟಿ.ಶ್ರೀನಿವಾಸ್ ಸಂಗೀತ ಕ್ಷೇತ್ರದ ಅಜಾತ ಶತ್ರು: ಕಾಳಿಮಾಡ ಶಿವಪ್ಪ

Published : 13 ಸೆಪ್ಟೆಂಬರ್ 2024, 4:11 IST
Last Updated : 13 ಸೆಪ್ಟೆಂಬರ್ 2024, 4:11 IST
ಫಾಲೋ ಮಾಡಿ
Comments
ಸಂಗೀತ ಕ್ಷೇತ್ರಕ್ಕೆ ಅನಾಥ ಪ್ರಜ್ಞೆ: ಸ್ಮರಣೆ ಸಂಗೀತ ಗುರುವನ್ನು ನೆನೆದ ಶಿಷ್ಯರು ‘ಸಂಗೀತಕ್ಕಾಗಿ ಸರ್ಕಾರಿ ಹುದ್ದೆ ತ್ಯಜಿಸಿದ್ದರು’
‘ಜಾನಪದ ಕಲೆಯಲ್ಲಿ ಮಾನವೀಯ ಮೌಲ್ಯ’
‘ಜಾನಪದ ಕಲೆ ಮತ್ತು ಸಾಹಿತ್ಯ ಮಾನವೀಯ ಮೌಲ್ಯಗಳಿಂದ ಕೂಡಿದೆ’ ಎಂದು ನಿವೃತ್ತ ಅಧ್ಯಾಪಕಿ ಸಾವಿತ್ರಿ ಹೇಳಿದರು. ಕಾರ್ಯಕ್ರಮದಲ್ಲಿ ಸಂಪಾಜೆಯ ಪಟೇಲ್ ಸಣ್ಣಯ್ಯ ಪುಟ್ಟಮ್ಮ ಹೆಬ್ಬಾಲೆಯ ನಂಜಾಚಾರ್ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು ‘ಜಾನಪದವನ್ನು ಹೆಚ್ಚು ಅಧ್ಯಯನ ಮಾಡುವ ಮೂಲಕ ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆಗಾರಿಗೆಕೆ ಎಲ್ಲರ ಮೇಲಿದೆ’ ಎಂದರು. ಲೇಖಕ ಜೆ.ಸೋಮಣ್ಣ ವಿಶ್ವಕರ್ಮರ ಕೊಡುಗೆ ಬಗ್ಗೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT