‘ಜಾನಪದ ಕಲೆಯಲ್ಲಿ ಮಾನವೀಯ ಮೌಲ್ಯ’
‘ಜಾನಪದ ಕಲೆ ಮತ್ತು ಸಾಹಿತ್ಯ ಮಾನವೀಯ ಮೌಲ್ಯಗಳಿಂದ ಕೂಡಿದೆ’ ಎಂದು ನಿವೃತ್ತ ಅಧ್ಯಾಪಕಿ ಸಾವಿತ್ರಿ ಹೇಳಿದರು. ಕಾರ್ಯಕ್ರಮದಲ್ಲಿ ಸಂಪಾಜೆಯ ಪಟೇಲ್ ಸಣ್ಣಯ್ಯ ಪುಟ್ಟಮ್ಮ ಹೆಬ್ಬಾಲೆಯ ನಂಜಾಚಾರ್ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು ‘ಜಾನಪದವನ್ನು ಹೆಚ್ಚು ಅಧ್ಯಯನ ಮಾಡುವ ಮೂಲಕ ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆಗಾರಿಗೆಕೆ ಎಲ್ಲರ ಮೇಲಿದೆ’ ಎಂದರು. ಲೇಖಕ ಜೆ.ಸೋಮಣ್ಣ ವಿಶ್ವಕರ್ಮರ ಕೊಡುಗೆ ಬಗ್ಗೆ ಮಾತನಾಡಿದರು.