ಶನಿವಾರ, 11 ಅಕ್ಟೋಬರ್ 2025
×
ADVERTISEMENT
ADVERTISEMENT

ಸುಂಟಿಕೊಪ್ಪ: ಒತ್ತಡದ ನಡುವೆ ಸಮೀಕ್ಷೆ

ಕುಟಂಬದ ಸದಸ್ಯರ ಸಹಾಯ ಪಡೆಯುತ್ತಿರುವ ಸಮೀಕ್ಷಕರು
Published : 11 ಅಕ್ಟೋಬರ್ 2025, 6:04 IST
Last Updated : 11 ಅಕ್ಟೋಬರ್ 2025, 6:04 IST
ಫಾಲೋ ಮಾಡಿ
Comments
ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಬಳಿಯ ಆನೆಕಾಡು ಅರಣ್ಯದಂಚಿನ ತೊಂಡೂರು ಗ್ರಾಮದಲ್ಲಿ ಗಣತಿದಾರ ಶಿಕ್ಷಕಿ ಟಿ.ವಿ.ಶೈಲಾ ಅವರು ಯಶಸ್ವಿ ಗಣತಿ ಕಾರ್ಯ ನಡೆಸಿದರು‌.ಸಹಾಯಕ ನೋಡಲ್ ಅಧಿಕಾರಿ ಸೋಮಯ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಬಳಿಯ ಆನೆಕಾಡು ಅರಣ್ಯದಂಚಿನ ತೊಂಡೂರು ಗ್ರಾಮದಲ್ಲಿ ಗಣತಿದಾರ ಶಿಕ್ಷಕಿ ಟಿ.ವಿ.ಶೈಲಾ ಅವರು ಯಶಸ್ವಿ ಗಣತಿ ಕಾರ್ಯ ನಡೆಸಿದರು‌.ಸಹಾಯಕ ನೋಡಲ್ ಅಧಿಕಾರಿ ಸೋಮಯ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT