ಹೊರ ಜಿಲ್ಲೆಗಳಿಂದ ಬಂದ ಪಾದಯಾತ್ರಿಗಳು ಶನಿವಾರಸಂತೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಆಯಾಸ ಪರಿಹಾರಕ್ಕೆ ಚಿಕಿತ್ಸೆ ಸಲಹೆ ಪಡೆದರು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಊಟ ಮಾಡಿದ ಪಾದಯಾತ್ರಿಗಳು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಶಾಮಿಯಾನ ಹಾಕಿ ವಿಶ್ರಾಂತಿ ಪಡೆಯುತ್ತಿರುವ ಕೇರಳಾಪುರದಿಂದ ಬಂದ ಪಾದಯಾತ್ರಿಗಳು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ವಿಶ್ರಮಿಸಿಕೊಳ್ಳುತ್ತಿರುವ ಪಾದಯಾತ್ರಿಗಳು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನವನ್ನು ಶನಿವಾರ ತಲುಪಿರುವ ಪಾದಯಾತ್ರಿಗಳು
ಬಿರುಬಿಸಿಲಿನಲ್ಲಿ ಕಾಲ್ನಡಿಗೆಯಲ್ಲೇ ಸಾಗುವ ಭಕ್ತರು ಶಿವರಾತ್ರಿಯಂದು ಅಥವಾ ಹಿಂದಿನ ದಿನ ಧರ್ಮಸ್ಥಳ ತಲುಪುವ ಪಾದಯಾತ್ರಿಗಳು ಭಕ್ತರಲ್ಲಿ ಸಂಭ್ರಮ, ಭಕ್ತಿ, ದೇವರನ್ನು ಕಾಣುವ ಕಾತರತೆ

ಕೇರಳಾಪುರದಿಂದ 1500 ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದೇವೆ. ಇದು 25ನೇ ವರ್ಷದ ಪಾದಯಾತ್ರೆ.
ಕೆ.ಬಿ.ಆನಂದ್ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ಕೇರಳಾಪುರ ಸ್ವಯಂಸೇವಕರು
ಹಾಸನದ ಅರಕಲಗೂಡ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಿಂದ 1200 ಮಂದಿ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದು ಶನಿವಾರ ಶನಿವಾರಸಂತೆ ತಲುಪಿದ್ದೇವೆ. ಫೆ. 25ರಂದು ಧರ್ಮಸ್ಥಳ ತಲುಪಲಿದ್ದೇವೆ
ಕೆ.ಕೆ.ಪುನೀತ್ ಕಾಳೇನಹಳ್ಳಿಯ ಶ್ರೀ ದಿಡ್ಡಮ್ಮತಾಯಿ ಧರ್ಮಸ್ಥಳ ಪಾದಯಾತ್ರೆ ಸಮಿತಿಯ ಅಧ್ಯಕ್ಷ