ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಶನಿವಾರಸಂತೆ: ಬಸ್‌ನಿಲ್ದಾಣಕ್ಕೆ ಮೊರೆ ಇಟ್ಟ ಜನತೆ

ಬಸ್‌ನಿಲ್ದಾಣ ನಿರ್ಮಿಸಲು ಜನರ ಒತ್ತಾಯ, ಮಳೆಯಲ್ಲಿ ನೆನೆಯುತ್ತಲೇ ಹತ್ತಬೇಕಿದೆ ಬಸ್‌
Published : 21 ಜುಲೈ 2023, 7:37 IST
Last Updated : 21 ಜುಲೈ 2023, 7:37 IST
ಫಾಲೋ ಮಾಡಿ
Comments
ಶನಿವಾರಸಂತೆಯಲ್ಲಿ ಬಸ್‌ಗಾಗಿ ಪ್ರಯಾಣಿಕರು ಅಂಗಡಿಗಳ ಮುಂದೆ ನಿಂತಿರುವುದು
ಶನಿವಾರಸಂತೆಯಲ್ಲಿ ಬಸ್‌ಗಾಗಿ ಪ್ರಯಾಣಿಕರು ಅಂಗಡಿಗಳ ಮುಂದೆ ನಿಂತಿರುವುದು
ನಮ್ಮ ಅಂಗಡಿಯ ಮುಂದೆ ಪ್ರಯಾಣಿಕರು ಬಸ್‌ಗಾಗಿ ನಿಲ್ಲುತ್ತಾರೆ. ವೃದ್ಧರಿಗಾಗಿ ಕುಳಿತುಕೊಳ್ಳಲು ಒಂದು ಬೆಂಚು ವ್ಯವಸ್ಥೆ ಮಾಡಿದ್ದೇವೆ. ಪ್ರಯಾಣಿಕರು ಬಂದು ಈ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ. ಬಸ್‌ ನಿಲ್ದಾಣವಾದರೆ ಎಲ್ಲರಿಗೂ ಕುಳಿತುಕೊಳ್ಳುವ ಅನುಕೂಲವಾಗುತ್ತದೆ.
ಟಿ.ಎ.ದರ್ಶನ್ ಶನಿವಾರಸಂತೆಯ ವರ್ತಕ.
ಶನಿವಾರಸಂತೆ ಬಸ್ ನಿಲ್ದಾಣದ ಕಾಮಗಾರಿಯ ನಕಾಶೆ ಹಾಗೂ ಅಂದಾಜು ವೆಚ್ಚದ ಬಗ್ಗೆ ಶೀಘ್ರದಲ್ಲಿ ಸಂಬಂದಪಟ್ಟ ಇಲಾಖೆಯ ಎಂಜಿನಿಯರ್ ಜೊತೆ ಚರ್ಚಿಸಿ ನಿಲ್ದಾಣದ ಕಾಮಗಾರಿ ಆರಂಭಿಸಲಾಗುವುದು
ಡಾ.ಮಂತರ್‌ಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT