<p>ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದರಡು ತಿಂಗಳುಗಳಿಂದ ವಿಪರೀತ ಮಳೆ ಬಂದು, ಕೂಲಿ ಕೆಲಸ ಮಾಡುವವರಿಗೆ ಕೆಲಸವೇ ಸಿಗಲಿಲ್ಲ. ಇದರಿಂದ ಅವರ ಬದುಕಿನ ನಿರ್ವಹಣೆ ತೀರಾ ಸಂಕಷ್ಟಮಯವಾಗಿದೆ.</p>.<p>ಇಂತಹ ಹೊತ್ತಿನಲ್ಲಿ ಮೈಕ್ರೋ ಫೈನಾನ್ಸ್ ಸಾಲ ನೀಡುತ್ತಿರುವ ಸಂಸ್ಥೆಗಳು, ಜಿಲ್ಲೆಯ ಹಣಕಾಸು ಸಂಸ್ಥೆಗಳು ಹಾಗೂ ಗಿರವಿ ಸಂಸ್ಥೆಗಳು ತಾವು ನೀಡಿರುವ ಸಾಲದ ಕಂತುಗಳನ್ನು ಸೆಪ್ಟೆಂಬರ್ ತಿಂಗಳ 15ರ ನಂತರ ವಸೂಲು ಮಾಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದರಡು ತಿಂಗಳುಗಳಿಂದ ವಿಪರೀತ ಮಳೆ ಬಂದು, ಕೂಲಿ ಕೆಲಸ ಮಾಡುವವರಿಗೆ ಕೆಲಸವೇ ಸಿಗಲಿಲ್ಲ. ಇದರಿಂದ ಅವರ ಬದುಕಿನ ನಿರ್ವಹಣೆ ತೀರಾ ಸಂಕಷ್ಟಮಯವಾಗಿದೆ.</p>.<p>ಇಂತಹ ಹೊತ್ತಿನಲ್ಲಿ ಮೈಕ್ರೋ ಫೈನಾನ್ಸ್ ಸಾಲ ನೀಡುತ್ತಿರುವ ಸಂಸ್ಥೆಗಳು, ಜಿಲ್ಲೆಯ ಹಣಕಾಸು ಸಂಸ್ಥೆಗಳು ಹಾಗೂ ಗಿರವಿ ಸಂಸ್ಥೆಗಳು ತಾವು ನೀಡಿರುವ ಸಾಲದ ಕಂತುಗಳನ್ನು ಸೆಪ್ಟೆಂಬರ್ ತಿಂಗಳ 15ರ ನಂತರ ವಸೂಲು ಮಾಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>