ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಬಿಸಿಲು ಮರೀಚಿಕೆ ಎನಿಸಿದೆ. ಬಟ್ಟೆ ಒಣಗಿಸಲು ಮಹಿಳೆಯರು ಬಿದಿರಿನ ಬಳಂಜಿ ಖರೀದಿಸುತ್ತಿದ್ದ ದೃಶ್ಯ ಮಡಿಕೇರಿಯಲ್ಲಿ ಈಚೆಗೆ ಕಂಡುಬಂತು
ಪ್ರಜಾವಾಣಿ ಚಿತ್ರ: ರಂಗಸ್ವಾಮಿ
ಬಳಂಜಿಯ ಮೇಲೆ ಬಟ್ಟೆಯನ್ನು ಒಣಗಿ ಹಾಕಿರುವುದು
ಮಡಿಕೇರಿ ನಗರದ ರಸ್ತೆಬದಿಯಲ್ಲಿ ಬಳಂಜಿಯನ್ನು ಸಾಲಾಗಿಟ್ಟುಕೊಂಡು ವ್ಯಾಪಾರಿ ಒಬ್ಬರು ಈಚೆಗೆ ಮಳೆಯಲ್ಲಿ ನೆನೆಯುತ್ತ ಗ್ರಾಹಕರ ನಿರೀಕ್ಷೆಯಲ್ಲಿದ್ದರು