ಬೆನ್ನಟ್ಟಿದ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದು, ನಾಟಾ ತುಂಬಿದ್ದ 2 ವಾಹನ, ಬೆಂಗಾವಲಿನ 2 ವಾಹನ ಜಪ್ತಿ ಪಡೆಯಿತು. ಉಪ ಅರಣ್ಯಾಧಿಕಾರಿಗಳಾದ ಸುಕ್ಕೂರ್, ಗೋವಿಂದ್ ರಾಜ್, ಶ್ರೀನಿ ವಾಸ್, ಸಿಬ್ಬಂದಿ ನಾಗರಾಜ್, ಶೇಖರ್, ಕೃಷ್ಣಮೂರ್ತಿ, ಕೃಷ್ಣಪ್ಪ, ರಾಮಕೃಷ್ಣಶೆಟ್ಟಿ, ಶಿವರಾಜ್, ಪ್ರಕಾಶ್, ವಿಜೇಂದ್ರ ಕುಮಾರ್, ಬಿ.ರುಕ್ಮಯ್ಯ, ವೆಂಕಟೇಶ್, ಲೋಹಿತ್, ಕಾರ್ಯಪ್ಪ, ಹರೀಶ್ ಕುಮಾರ್ ಹಾಗೂ ಭರತ್ ಇದ್ದರು.