ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಕೃಷಿ ಜೊತೆಗೆ ಹೈನೋದ್ಯಮಕ್ಕೂ ಆದ್ಯತೆ; ರೈತನ ಕೈಹಿಡಿದ ಏಲಕ್ಕಿ ಬಾಳೆ

ಜಮೀನಿನಲ್ಲಿ ಹುಲ್ಲು, ಭತ್ತ ಬೆಳೆದ ರೈತ
ಮಂಜುನಾಥ ಎಸ್
Published : 25 ಸೆಪ್ಟೆಂಬರ್ 2024, 7:12 IST
Last Updated : 25 ಸೆಪ್ಟೆಂಬರ್ 2024, 7:12 IST
ಫಾಲೋ ಮಾಡಿ
Comments
ರೈತ ಸುಬ್ರಮಣಿ ಹೊಲದಲ್ಲಿ ಕಟಾವು ಮಾಡಿರುವ ಬಾಳೆ ಗೊನೆ
ರೈತ ಸುಬ್ರಮಣಿ ಹೊಲದಲ್ಲಿ ಕಟಾವು ಮಾಡಿರುವ ಬಾಳೆ ಗೊನೆ
ಯುವಕರು ಕೆಲಸ ಹುಡುಕಿಕೊಂಡು ದೊಡ್ಡ ಪಟ್ಟಣಕ್ಕೆ ತೆರಳುವುದು ಸಾಮಾನ್ಯ. ಆದರೆ ಸುಬ್ರಮಣಿ ಕಡಿಮೆ ಭೂಮಿಯಲ್ಲಿ ಕೈ ತುಂಬಾ ಆದಾಯ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
–ಕೃಷ್ಣೇಗೌಡ, ಗ್ರಾಮದ ಹಿರಿಯ
ರೈತರು ಶ್ರದ್ಧೆಯಿಂದ ಭೂಮಿ ತಾಯಿಯ ಮಡಿಲಲ್ಲಿ ಕಾಯಕ ಮಾಡಿದರೆ ಉತ್ತಮ ಆದಾಯ ಕಾಣಲು ಸಾಧ್ಯ. ರೈತರು ಹೆಚ್ಚೆಚ್ಚು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಬೇಕು.
–ಸುಬ್ರಮಣಿ, ಯುವ ರೈತ 
ರೈತರು ಸಮಗ್ರ ತೋಟಗಾರಿಕೆ ಬೆಳೆ ಕೈಗೊಂಡರೆ ಲಾಭ. ವರ್ಷವಿಡೀ ಕೆಲಸ ಜತೆಗೆ ಫಸಲು ಬರುತ್ತದೆ. ಸಮಗ್ರ ಕೃಷಿಯಿಂದ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಕೈ ಹಿಡಿಯಲಿದೆ.
–ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕ ಇಲಾಖೆ
ಹುಲ್ಲಿನ ಬೆಳೆ
ಹುಲ್ಲಿನ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT