ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ | ಹಿಂದೂ ಸಮಾಜ ಒಡೆಯಲು ಹುನ್ನಾರ: ಓಂಶಕ್ತಿ ಚಲಪತಿ

ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಜಾತಿಗಳ ನಡುವೆ ಗೊಂದಲ: ಬಿಜೆಪಿ ಜಿಲ್ಲಾಧ್ಯಕ್ಷ ಆರೋಪ
Published : 22 ಸೆಪ್ಟೆಂಬರ್ 2025, 6:01 IST
Last Updated : 22 ಸೆಪ್ಟೆಂಬರ್ 2025, 6:01 IST
ಫಾಲೋ ಮಾಡಿ
Comments
ಅಧಿಕಾರಕ್ಕೆ ಬಂದಾಗಿಂದ ಮುಸ್ಲಿಮರ ಓಲೈಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಕ್ರೈಸ್ತರ ಓಲೈಕೆಗೆ ಮುಂದಾಗಿದೆ
ಓಂಶಕ್ತಿ ಚಲಪತಿ ಬಿಜೆಪಿ ಜಿಲ್ಲಾಧ್ಯಕ್ಷ
ನೇಪಾಳದಂತೆ ದಂಗೆ:
ಎಚ್ಚರಿಕೆ ‘ಹಿಂದೆ ಪರಕೀಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಹಿಂದೂ ಧರ್ಮಕ್ಕೆ ಈಗ ಹಿಂದೂಗಳಿಂದಲೇ ಹೊಡೆತ ಬೀಳುತ್ತಿದೆ. ಕೂಡಲೇ ಈ ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡದಿದ್ದರೆ ನೇಪಾಳ ಬಾಂಗ್ಲಾದೇಶದಂತೆ ದಂಗೆ ಏಳುವ ಕಾಲ ದೂರವಿಲ್ಲವೆಂದು ಓಂಶಕ್ತಿ ಚಲಪತಿ ಎಚ್ಚರಿಕೆ ನೀಡಿದರು ರಾಜಕಾರಣವನ್ನು ಚುನಾವಣೆಯಲ್ಲಿ ಮಾಡಬೇಕೇ ಹೊರತು ಜನರು ಹಾಗೂ ಧರ್ಮದ ಮೇಲೆ ಮಾಡುವುದಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT