ಅಧಿಕಾರಕ್ಕೆ ಬಂದಾಗಿಂದ ಮುಸ್ಲಿಮರ ಓಲೈಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಕ್ರೈಸ್ತರ ಓಲೈಕೆಗೆ ಮುಂದಾಗಿದೆ
ಓಂಶಕ್ತಿ ಚಲಪತಿ ಬಿಜೆಪಿ ಜಿಲ್ಲಾಧ್ಯಕ್ಷ
ನೇಪಾಳದಂತೆ ದಂಗೆ:
ಎಚ್ಚರಿಕೆ ‘ಹಿಂದೆ ಪರಕೀಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಹಿಂದೂ ಧರ್ಮಕ್ಕೆ ಈಗ ಹಿಂದೂಗಳಿಂದಲೇ ಹೊಡೆತ ಬೀಳುತ್ತಿದೆ. ಕೂಡಲೇ ಈ ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡದಿದ್ದರೆ ನೇಪಾಳ ಬಾಂಗ್ಲಾದೇಶದಂತೆ ದಂಗೆ ಏಳುವ ಕಾಲ ದೂರವಿಲ್ಲವೆಂದು ಓಂಶಕ್ತಿ ಚಲಪತಿ ಎಚ್ಚರಿಕೆ ನೀಡಿದರು ರಾಜಕಾರಣವನ್ನು ಚುನಾವಣೆಯಲ್ಲಿ ಮಾಡಬೇಕೇ ಹೊರತು ಜನರು ಹಾಗೂ ಧರ್ಮದ ಮೇಲೆ ಮಾಡುವುದಲ್ಲ ಎಂದರು.