‘ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರನ್ನು ನಾನು, ಮಾಜಿ ಶಾಸಕರಾದ ಸುಧಾಕರ್ರೆಡ್ಡಿ, ಮಂಜುನಾಥ್ಗೌಡ ಹಾಗೂ ಶಾಸಕ ಶ್ರೀನಿವಾಸಗೌಡ ಸೇರಿಯೇ ಕ್ಷೇತ್ರಕ್ಕೆ ಕರೆತಂದಿದ್ದೆವು. ಹಿಂದಿನ ಚುನಾವಣೆಗಳಲ್ಲಿ ನಮ್ಮೆಲ್ಲರ ಸಹಕಾರದಿಂದ ಗೆದ್ದು, ನಂತರ ಬೆನ್ನಿಗೆ ಚೂರಿ ಹಾಕಿ ಸೋಲಿಸುವ ಪ್ರಯತ್ನ ಮಾಡಿದ ಮುನಿಯಪ್ಪಗೆ ಈ ಬಾರಿ ಸೋಲಿನ ರುಚಿ ತೋರಿಸಿದ್ದೇವೆ’ ಎಂದು ಗುಡುಗಿದರು.