ತಾಲ್ಲೂಕಿನ ಅಂಬ್ಲಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲುವಹಳ್ಳಿ ಗ್ರಾಮದ ಬೈರಪ್ಪ, ಶ್ರೀನಿವಾಸ್, ಮುನಿಯಪ್ಪ, ರಾಮಚಂದ್ರ, ಸುಬ್ರಮಣಿ, ವೆಂಕಟೇಶಪ್ಪ, ಶ್ರೀನಿವಾಸ್ ಹಾಗೂ ರಮೇಶ್ ಎಂಬುವವರ ತೋಟಗಳ ಬಳಿ ಕೊರೆಸಲಾಗಿದ್ದ ಕೊಳವೆ ಬಾವಿಗಳ ವಿದ್ಯುತ್ ಕೇಬಲ್, ಸ್ಟಾರ್ಟರ್, ಪಂಪ್ ಮುಂತಾದ ವಿದ್ಯುತ್ ಸಲಕರಣೆಗಳನ್ನು ಕದ್ದು ಪರಾರಿಯಾಗಿದ್ದಾರೆ.