ಗೊಂದಲ ದಾಖಲು: ‘ಪಠ್ಯದ ಬೋಧನೆ ಜತೆಗೆ ಮಕ್ಕಳು, ಶಿಕ್ಷಕರು ತಮಗಿರುವ ಗೊಂದಲಗಳನ್ನು ಆ್ಯಪ್ನಲ್ಲಿ ದಾಖಲಿಸಿದರೆ ಸಂಪನ್ಮೂಲ ವ್ಯಕ್ತಿಗಳು ಅದಕ್ಕೆ ಉತ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಇದು ಈ ಆ್ಯಪ್ನ ವಿಶೇಷವಾಗಿದೆ. ಕೋವಿಡ್ ಸಂಕಷ್ಟದ ಸಮಯದ ಜತೆಗೆ ಶಾಲೆ ಆರಂಭದ ನಂತರವೂ ಮಕ್ಕಳಿಗೆ ಹಿಂದಿ, ದೈಹಿಕ ಶಿಕ್ಷಣ ಸೇರಿದಂತೆ ಇತತೆ ಎಲ್ಲ ವಿಷಯಗಳಿಗೂ ಈ ಆ್ಯಪ್ನಲ್ಲಿ ಲಿಂಕ್ ಇದ್ದು, ಮಕ್ಕಳು ಬಳಸಿಕೊಳ್ಳಬಹುದು’ ಎಂದು ಹೇಳಿದರು.