ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಭೂಮಿ ಉಳಿಸಲು ದೇವನಹಳ್ಳಿ ರೀತಿ ಹೋರಾಟ: ಮಾಜಿ ಶಾಸಕ ರಮೇಶ್‌ ಕುಮಾರ್‌ ಎಚ್ಚರಿಕೆ

ರೈತರಿಂದ ಬಲವಂತವಾಗಿ ಜಮೀನು ಪಡೆದರೆ ಸುಮ್ಮನಿರಲ್ಲ...
Published : 19 ಜುಲೈ 2025, 4:15 IST
Last Updated : 19 ಜುಲೈ 2025, 4:15 IST
ಫಾಲೋ ಮಾಡಿ
Comments
ರೈತರು ಸ್ವಇಚ್ಛೆಯಿಂದ ತಮ್ಮ ಭೂಮಿ ಕೊಟ್ಟರೆ ತೊಗೊಳ್ಳಿ. ರೈತರು ಕೊಡುವುದಿಲ್ಲವೆಂದರೆ ಆ ಜಮೀನನ್ನು ಬಲವಂತದಿಂದ ಮುಟ್ಟಬೇಡಿ. ಅವರ ರಕ್ಷಣೆಗೆ ನಾವಿದ್ದೇವೆ
–ಕೆ.ಆರ್‌.ರಮೇಶ್‌ ಕುಮಾರ್‌, ಮಾಜಿ ಶಾಸಕ
ಭೂಸ್ವಾಧೀನ ಸಂಬಂಧ ಈ ಹಿಂದೆಯೇ ರೈತರಿಗೆ ನೋಟಿಸ್‌ ನೀಡಿ ಗಮನಕ್ಕೆ ತಂದಿದ್ದೆವು. ರೈತರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಅಲ್ಲಿಯೇ ಈ ಬಗ್ಗೆ ತೀರ್ಮಾನ ಆಗಬೇಕಿದೆ
–ಎಚ್‌.ಎಸ್‌.ವೆಂಕಟಲಕ್ಷ್ಮಿ ವಿಶೇಷ ಭೂಸ್ವಾಧೀನಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT