ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಉಗ್ರರ ದಾಳಿ; ಇನ್ನೂ ಕ್ರಮ ಏಕಿಲ್ಲ?: ಶಾಸಕ ಕೊತ್ತೂರು

‘ಯುದ್ಧ ವಿಮಾನ ತೋರಿಸಿ ಕೇಂದ್ರ ಸರ್ಕಾರದಿಂದ ನಾಟಕ‘
Published : 3 ಮೇ 2025, 15:33 IST
Last Updated : 3 ಮೇ 2025, 15:33 IST
ಫಾಲೋ ಮಾಡಿ
Comments
ಉಗ್ರರು ದಾಳಿ ನಡೆಸಿದ ತಕ್ಷಣ ಎಚ್ಚೆತ್ತುಕೊಂಡಿದ್ದರೆ ಅವರು ನಮ್ಮ ದೇಶದ ಒಳಗಡೆಯೇ ಸಿಗುತ್ತಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ಲೋಪ ಎದ್ದು ಕಾಣುತ್ತಿದೆ.
–ಕೊತ್ತೂರು ಮಂಜುನಾಥ್‌, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT