‘ವಸತಿ ಕೋಣೆ, ನೀರಿನ ಸಂಪ್, ಮೇಲ್ವಾವಣಿ, ಅಡುಗೆ ಕೋಣೆಗೆ ವೀಕ್ಷಿಸಿದರು, ಉಗ್ರಾಣದಲ್ಲಿ ಇದ್ದ ಕೊಳವೆ ತರಕಾರಿಯನ್ನು ಕಂಡು, ನಿಮ್ಮ ಮನೆಯಲ್ಲಾದರೆ ಇಂತಹ ತರಕಾರಿ ಹಾಕಿ ಅಡುಗೆ ತಯಾರು ಮಾಡುತ್ತೀರಾ, ಇಲ್ಲಿ ಇರುವವರು ಏನು ಮಕ್ಕಳಲ್ಲವೇ, ಗುಣಮಟ್ಟದ ತರಕಾರಿ ತಂದು ಅಡುಗೆಗೆ ಬಳಕೆ ಮಾಡಬೇಕು’ ಎಂದು ವಾರ್ಡನ್ಗೆ ಸೂಚಿಸಿದರು.