ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಾಡುಪ್ರಾಣಿ ಕಾಟ; ಬೆಳೆಗೆ ಸೀರೆ ಕವಚ!

ಪ್ಲಾಸ್ಟಿಕ್‌ ಬಲೆ ಖರೀದಿಸಲು ಹಣವಿಲ್ಲದೆ ರೈತನ ಪರ್ಯಾಯ ಕ್ರಮ
Published : 15 ಸೆಪ್ಟೆಂಬರ್ 2025, 6:41 IST
Last Updated : 15 ಸೆಪ್ಟೆಂಬರ್ 2025, 6:41 IST
ಫಾಲೋ ಮಾಡಿ
Comments
ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರಾಗಿ ಬೆಳೆ ಸುತ್ತ ಸೀರೆ ಕಟ್ಟಿರುವುದು
ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರಾಗಿ ಬೆಳೆ ಸುತ್ತ ಸೀರೆ ಕಟ್ಟಿರುವುದು
15 ದಿನಗಳಲ್ಲಿ ರಾಗಿ ತೆನೆ ಕಟ್ಟಲಿದೆ. ಆಗ ಕಾಡು ಹಂದಿಗಳು ತಿಂದು ನಾಶ ಮಾಡುತ್ತವೆ. ವರ್ಷ ವರ್ಷ ಇದರಿಂದ ನಷ್ಟವಾಗುತಿತ್ತು. ಹೀಗಾಗಿ ಸೀರೆ ಕಟ್ಟಿ ರಕ್ಷಣೆ ಮಾಡಿಕೊಳ್ಳುತ್ತಿದ್ದೇನೆ
ನರಸಿಂಹ ರೈತ ತೊಟ್ಲಿ
ಕಾಡಂಚಿನ ಪ್ರದೇಶ ಕಾರಣ ಪ್ರಾಣಿಗಳ ಕಾಟ ಹೆಚ್ಚು. ಬಡ ರೈತರೊಬ್ಬರು ಊರಿನಲ್ಲಿ ಭಿಕ್ಷೆ ಬೇಡಿ ಹಳೆ ಸೀರೆ ಸಂಗ್ರಹಿಸಿದ್ದಾರೆ. ರಾಗಿ ಬೆಳೆ ಸುತ್ತ ಸೀರೆ ಕಟ್ಟಿ ಕಾವಲು ಕಾಯುತ್ತಿದ್ದಾರೆ
ಟಿ.ವಿ.ರಮೇಶ್ ತೊಟ್ಲಿ ನಿವಾಸಿ
ಇನ್ನೂ ಹಲವು ಮಾರ್ಗೋಪಾಯ
ಇನ್ನು ಕೆಲ ರೈತರು ಕಾಡುಪ್ರಾಣಿಗಳಿಂದ ತಮ್ಮ ಬೆಳೆ ರಕ್ಷಿಸಿಕೊಳ್ಳಲು ಬೇರೆ ಬೇರೆ ಮಾರ್ಗೋಪಾಯ ಕಂಡುಕೊಳ್ಳುತ್ತಿದ್ದಾರೆ. ಬಿಯರ್‌ ಬಾಟಲಿಗಳನ್ನು ಕೋಲಿಗೆ ಕಟ್ಟಿ ಜಮೀನಿನಲ್ಲಿ ನೇತು ಹಾಕುತ್ತಾರೆ. ಎಫ್‌.ಎಂ ರೇಡಿಯೊ ಅಳವಡಿಸುತ್ತಾರೆ. ಬೊಂಬೆ ಕಟ್ಟುವುದು ವಿದ್ಯುತ್‌ ಲೈಟ್‌ ಅಳವಡಿಸುವುದು ಮಾಡುತ್ತಾರೆ. ಕೆಲವರು ಗುಡಿಸಲು ಹಾಕಿಕೊಂಡು ರಾತ್ರಿಯಿಡೀ ಕಾವಲು ಕಾಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT