ತಾಲ್ಲೂಕುವಕೀಲರಸಂಘದಅಧ್ಯಕ್ಷಎಂ.ಎಸ್.ಶ್ರೀನಿವಾಸರೆಡ್ಡಿ,ಗೌರವಾಧ್ಯಕ್ಷಪಿ.ಎಂ.ಸದಾಶಿವಂಯ್ಯಮಾತನಾಡಿದರು.ಕಾರ್ಯದರ್ಶಿ ಸಿ. ಸುಬ್ರಮಣಿ, ಖಜಾಂಚಿ ಸಂತೋಷ್ ಕುಮಾರ್, ವಕೀಲರಾದ ರಾಜ್ಕುಮಾರ್, ಆನಂದ್, ಬಿ.ಜೆ. ಮುನಿರತ್ನಂ, ಮುನಿರಾಜು, ಆನಂದ್, ಬಾಲಾಜಿ, ದಯಾನಂದ್, ಜಯಪ್ಪ, ಸಿ.ಎಂ. ನಯಾಜ್ಅಹಮದ್, ಶಿಶು ಅಭಿವೃದ್ಧಿ ಅಧಿಕಾರಿ ಮಹೇಶ್ ಬಾಬು ಹಾಜರಿದ್ದರು.