ಬಸವ ಸಮಿತಿಯ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಮುಖರಾದ ಮಾಜಿ ಶಾಸಕ ಕೆ.ಶರಣಪ್ಪ, ಶಿವಸಂಗಪ್ಪ ಬಿಜಕಲ್, ಶರಣಬಸಪ್ಪ ಸುಂಕದ, ನೂರಂದಪ್ಪ ಕಂದಕೂರ, ಎಚ್.ಪುತ್ರಪ್ಪ, ವಕೀಲ ಉಮೇಂದ್ರ ಮಾರನಾಳ, ಮಲ್ಲಪ್ಪ ಹೊರಪೇಟಿ, ಶಿವಾಜಿ ಹಡಪದ, ರಾಮನಗೌಡ ಪಾಟೀಲ, ಸಮುದಾಯ ಸಂಘಟನೆ ಅಧ್ಯಕ್ಷ ನಬಿಸಾಬ ಕುಷ್ಟಗಿ, ಎ.ವೈ.ಲೋಕರೆ ಇತರರು ಇದ್ದರು. ಬಸವ ಸಮಿತಿ ಕಾರ್ಯದರ್ಶಿ ಎಚ್.ಜಿ.ಮಹೇಶ್ ನಿರೂಪಿಸಿದರು. ಸಿಂಧು ಹೊಸಗೌಡರ ವಚನ ಮಂಗಲ ಪ್ರಸ್ತುತಪಡಿಸಿದರು.