ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಶಿ, ಮಾರಾಟ ಅಧಿಕಾರಿ ಮಲ್ಲಿಕಾರ್ಜುನ ಸಿದ್ನೇಕೊಪ್ಪ,
ಹಿರಿಯರಾದ ನೀಲಕಂಠಯ್ಯ ಹಿರೇಮಠ, ನಾಗರಾಜ ಬಳ್ಳಾರಿ, ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಶಹಪೂರ, ವಿಶ್ವನಾಥ ಜಿ ಅಗಡಿ, ಗವಿಸಿದ್ದಪ್ಪ ಸಿ. ತಳಕಲ್, ರಾಜೇಂದ್ರ ಕುಮಾರ ಎಸ್. ಶೆಟ್ಟರ್, ಶಿವರಡ್ಡಿ ಭೂಮಕ್ಕನವರ, ಶಿವಕುಮಾರ ಶೆಟ್ಟರ್ , ರಮೇಶ ಕವಲೂರ, ನಾಗರಾಜ ಅರಕೇರಿ, ಸೈಯದಾ ಶೈನಾಜಬೇಗಂ, ಸುಮಂಗಲಾ ಸೋಮಲಾಪೂರ ಹಾಗೂ ಜಯಶ್ರೀ ಬಬಲಿ ಇದ್ದರು.