ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ಕುಷ್ಟಗಿ | ರೈತನ ಬಾಳಿನ ಜೀವಾಳವಾದ ವೀಳ್ಯದೆಲೆ

ಮೂರು ತಲೆಮಾರಿನಿಂದ ಎಲೆಬಳ್ಳಿ ಬೇಸಾಯದಲ್ಲೇ ಬದುಕು ಕಟ್ಟಿಕೊಂಡ ತೋಟದ ಕುಟುಂಬ
Published : 21 ಅಕ್ಟೋಬರ್ 2025, 5:05 IST
Last Updated : 21 ಅಕ್ಟೋಬರ್ 2025, 5:05 IST
ಫಾಲೋ ಮಾಡಿ
Comments
ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರದ ವೀರೇಶ ತೋಟದ ವೀಳ್ಯದೆಲೆ ಕಟಾವು ಮಾಡುತ್ತಿರುವುದು
ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರದ ವೀರೇಶ ತೋಟದ ವೀಳ್ಯದೆಲೆ ಕಟಾವು ಮಾಡುತ್ತಿರುವುದು
ಬಿರುಗಾಳಿಗೆ ಹಿಂದೆ ಕೆಲಬಾರಿ ಎಲೆಬಳ್ಳಿ ನೆಲಕಚ್ಚಿ ಹಾಳಾದಾಗ ನೆರವು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಒಂದು ರೂಪಾಯಿ ಪರಿಹಾರ ಬಂದಿಲ್ಲ. ತೋಟಗಾರಿಕೆ ಇಲಾಖೆಯವರು ನಮ್ಮ ತೋಟದತ್ತ ಸುಳಿದಿಲ್ಲ.
ವೀರೇಶ ತೋಟದ ರೈತ
ಹಿರಿಯರ ಮಾರ್ಗದರ್ಶನದಲ್ಲಿ ಎಲೆಬೆಳ್ಳಿ ಬೇಸಾಯ ಕೈಗೊಂಡಿದ್ದೇವೆ. ಬೇಸಾಯದಲ್ಲಿರುವ ಕಷ್ಟ ಲೆಕ್ಕಸಿದೆ ದುಡಿಮೆ ನಂಬಿ ಇಡಿ ಕುಟುಂಬದ ಶ್ರಮ ಹಾಕಿದ್ದರಿಂದ ಎಲೆಬಳ್ಳಿ ಬದುಕಿಗೆ ಆಸರೆಯಾಗಿದೆ
ಬಸವರಾಜ ತೋಟದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT