ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಮದ್ಯ ಮುಕ್ತ ಬಿನ್ನಾಳದಲ್ಲಿ ಹಬ್ಬದ ಸಂಭ್ರಮ

ಗಾಂಧಿ ಬಳಗದಿಂದ ನಾಳೆ ಪಾದಯಾತ್ರೆ, ಗ್ರಾಮಸ್ಥರಲ್ಲಿ ಹುಮ್ಮಸ್ಸು 
Published : 1 ಅಕ್ಟೋಬರ್ 2025, 8:23 IST
Last Updated : 1 ಅಕ್ಟೋಬರ್ 2025, 8:23 IST
ಫಾಲೋ ಮಾಡಿ
Comments
ಕಳಕಪ್ಪ ಕಂಬಳಿ
ಕಳಕಪ್ಪ ಕಂಬಳಿ
ಮದ್ಯ ಮುಕ್ತ ಗ್ರಾಮದ ನಮ್ಮ ಹೋರಾಟಕ್ಕೆ ಗಾಂಧಿಬಳಗದ ಪಾದಯಾತ್ರೆ ದೊಡ್ಡ ಬೆಂಬಲ. ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ
ಕಳಕಪ್ಪ ಕಂಬಳಿ ಬಿನ್ನಾಳದ ಮುಖಂಡ
ಸಂತೋಷ ಮೆಣಸಿನಕಾಯಿ
ಸಂತೋಷ ಮೆಣಸಿನಕಾಯಿ
ಮದ್ಯ ಮಾರಾಟಕ್ಕೆ ಗ್ರಾಮದಲ್ಲಿ ಕಡಿವಾಣ ಹಾಕಿರುವ ಗ್ರಾಮದ ಹಿರಿಯರ ನಿರ್ಧಾರ ಸ್ವಾಗತಾರ್ಹ. ಇದು ಗ್ರಾಮದ ಅಭಿವೃದ್ಧಿಗೂ ನಾಂದಿಯಾಗುತ್ತದೆ. ಊರಿಗೂ ಒಳ್ಳೆಯ ಹೆಸರು ಬರುತ್ತದೆ.
ಸಂತೋಷ ಮೆಣಸಿನಕಾಯಿ ಬಿನ್ನಾಳದ ಯುವಕ
ಬಸವರಾಜ ಶ್ರೀಶೈಲಪ್ಪ ಕರೆಣ್ಣವರ
ಬಸವರಾಜ ಶ್ರೀಶೈಲಪ್ಪ ಕರೆಣ್ಣವರ
ನಮ್ಮ ಗ್ರಾಮ ಎಲ್ಲರಿಗೂ ಮಾದರಿಯಾಗಬೇಕು ಎನ್ನುವ ಆಶಯ ನಮ್ಮದು. ಇದಕ್ಕಾಗಿ ನಡೆಯುತ್ತಿರುವ ಹೋರಾಟದಿಂದ ಹುಮ್ಮಸ್ಸು ಹೆಚ್ಚಿದೆ. 
ಬಸವರಾಜ ಶ್ರೀಶೈಲಪ್ಪ ಕರೆಣ್ಣವರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT