ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೆಕು ಎಂದು ಹೇಳಿದರು.ವಿದ್ಯಾರ್ಥಿಗಳಿಗಾಗಿ ಕೆರೆದಡ, ಮೂಸಿಕಲ್ ಚೇರ್, ಗಾಳಿಯಲ್ಲಿ ಚೆಂಡು, ಬಾಲ್ ಪಾಸಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಿದಾನಂದ ಪತ್ತಾರ, ಪ್ರಭು ವಕ್ಕಳದ, ಬಸವನಗೌಡ ಪಾಟೀಲ, ಗಫರಸಾಬ್ ನದಾಪ್, ಸಾಧಿಕಾ ಬೇಗಂ, ಕಲ್ಲಪ್ಪ ಕಟಗಿಹಳ್ಳಿ, ನಂದಿನಿಕುಮಾರಿ, ಜಲಜಾಕ್ಷಿ ಇದ್ದರು.