ತಾ.ಪಂ ಅಧ್ಯಕ್ಷ ಪ್ರಕಾಶ ಭಾವಿ ಮಾತನಾಡಿದರು. ಸದಸ್ಯ ಜೆ. ದಾನನಗೌಡ ಪನ್ನಾಪುರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ಎಚ್. ರವಿನಂದನ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ ಪಾಟೀಲ, ಕೆಪಿಸಿಸಿ ರಾಜ್ಯ ಸಂಯೋಜಕ ಚೇತನಕುಮಾರ ಕಡಗೋಲ ಪ್ರಮುಖರಾದ ಕೆ. ಸಿದ್ದನಗೌಡ, ಜಿ. ಯಂಕನಗೌಡ, ಮಹೇಶ ಕಂದಗಲ್, ಮಾರುತಿ ಆರ್ಸಿಸಿ, ಶರಣಪ್ಪ ಪರಕಿ, ಅಯ್ಯಪ್ಪ ಸಂಗಟಿ, ಸಿ. ಗದ್ದೆಪ್ಪ ನಾಯಕ, ಬಸವರಾಜ ಪಗಡದಿನ್ನಿ, ರಮೇಶ ಕೋಟ್ಯಾಳ, ದಿವಟರ ಶರಣಪ್ಪ, ವೀರೇಶ ಶೆಟ್ಟರ್ ಹಾಗೂ ಉಮೇಶ ಭಂಗಿ ಇದ್ದರು.