ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕುಷ್ಟಗಿ : ಆಗಸ್ಟ್‌ ಮಳೆಗೆ 188.45 ಹೆಕ್ಟೇರ್‌ ಬೆಳೆಹಾನಿ

ಪ್ರಮೋದ ಕುಲಕರ್ಣಿ
Published : 19 ಸೆಪ್ಟೆಂಬರ್ 2025, 6:28 IST
Last Updated : 19 ಸೆಪ್ಟೆಂಬರ್ 2025, 6:28 IST
ಫಾಲೋ ಮಾಡಿ
Comments
ಕೃಷ್ಣ ಸಿ. ಉಕ್ಕುಂದ
ಕೃಷ್ಣ ಸಿ. ಉಕ್ಕುಂದ
ಬಾಳೆ ದಾಳಿಂಬೆ ಮಾವು ಸೇರಿದಂತೆ ಒಟ್ಟು 20 ಹೆಕ್ಟೇರ್‌ನಷ್ಟು ಮಾತ್ರ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಸೆಪ್ಟೆಂಬರ್‌ ಅಂತ್ಯದಿಂದ ತೋಟಗಾರಿಕಾ ಕೃಷಿ ಚುರುಕುಪಡೆದುಕೊಳ್ಳಲಿದೆ.
ಕೃಷ್ಣ ಸಿ. ಉಕ್ಕುಂದ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಅತಿಯಾದ ಮಳೆಯಿಂದಾಗಿ ಆದ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಬರಲಿದೆ. ದತ್ತಾಂಶ ದಾಖಲಿಸಲು ತಿಳಿಸಲಾಗಿದ್ದು ಪ್ರತಿ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್‌ಗೆ ಪರಿಹಾರ ಸಿಗಲಿದೆ. ಒಂದು ಹೆಕ್ಟೇರ್‌ಗೆ ₹13500 ಸಾವಿರ ನಿಗದಿಯಾಗಿದೆ. 
ರುದ್ರೇಶಪ್ಪ ಟಿ.ಎಸ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT