ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ–ನರಗುಂದ–ಘಟಪ್ರಭಾ ರೈಲು ಮಾರ್ಗ; ಮುಂದಿನ ಬಜೆಟ್‌ನಲ್ಲಿ ಸೇರ್ಪಡೆ: ಜೋಶಿ

ಬರುವ ಬಜೆಟ್‌ದಲ್ಲಿ ಸೇರ್ಪಡೆಗೆ ಕ್ರಮ; ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಭರವಸೆ
Published : 10 ಮಾರ್ಚ್ 2025, 14:30 IST
Last Updated : 10 ಮಾರ್ಚ್ 2025, 14:30 IST
ಫಾಲೋ ಮಾಡಿ
Comments
ಬಿಜೆಪಿ ನಿಯೋಗ; ಆರೋಪ
ಹೊಸ ರೈಲ್ವೆ ಮಾರ್ಗದ ಕುರಿತು ಸಚಿವ ಪ್ರಹ್ಲಾದ ಜೋಷಿ ಅವರನ್ನು ಭೇಟಿ ಮಾಡಿದ್ದು ರೈಲ್ವೆ ಹೋರಾಟ ಸಮಿತಿ ನಿಯೋಗ ಅಲ್ಲ ಬದಲಾಗಿ ಅದು ಬಿಜೆಪಿ ನಿಯೋಗ ಎಂದು ಇಲ್ಲಿಯ ಕನ್ನಡ ಸಂಘಟನೆ ಮುಖಂಡ ಕೃಷ್ಣಮೂರ್ತಿ ಟೆಂಗುಂಟಿ ಆರೋಪಿದರು. ರೈಲ್ವೆ ಹೋರಾಟ ಸಮಿತಿ ಹೆಸರಿನಲ್ಲಿ ಬೆರಳೆಣಿಕೆ ಜನರನ್ನು ಹೊರತುಪಡಿಸಿ ಬಹುತೇಕ ಬಿಜೆಪಿ ಮುಖಂಡರಷ್ಟೇ ನಿಯೋಗದಲ್ಲಿದ್ದಾರೆ. ಉಳಿದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೋರಾಟ ಯಶಸ್ವಿಯಾಗಬೇಕಾದರೆ ಸಮಿತಿ ನಿಯೋಗ ತಾಲ್ಲೂಕಿನ ಎಲ್ಲ ಜನರನ್ನು ಪ್ರತಿನಿಧಿಸುವಂತಿರಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT