ಪ್ರತಿಭಟನೆಯಲ್ಲಿ ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಚ್.ರವಿನಂದ, ಪುರಸಭೆ ಸದಸ್ಯ ಕೆ. ಎಚ್.ಸಂಗನಗೌಡ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಾಗರಾಜ ತಂಗಡಗಿ, ಕಾಂಗ್ರೆಸ್ ಸಮಿತಿ ಬ್ಲಾಕ್ ಅಧ್ಯಕ್ಷ ಶರಣೆಗೌಡ ಮಾಲಿ ಪಾಟೀಲ, ರೈತ ಸಂಘದ ಅಧ್ಯಕ್ಷರಾದ ಶರಣಪ್ಪ ದೊಡ್ಮನಿ ಯರಡೋಣ ಹಾಗೂ ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ವಿಶೇಷ ಎಪಿಎಂಸಿಯ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ, ಶಶಿಧರಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ ಭಾವಿ, ಕೆ. ಸಿದ್ದನಗೌಡ, ಶರಣಬಸವರಾಜರೆಡ್ಡಿ, ಶರಣಪ್ಪ ಪರಕಿ, ತಿಪ್ಪೇಶ, ಉಪನಾಳ, ಸಿ. ಎಚ್. ರವಿನಂದ, ಉದಯ ಈಡಿಗೇರ, ಸಿ. ಗದ್ದೆಪ್ಪ ನಾಯಕ ಹಾಗೂ ನಾರಾಯಣಪ್ಪ ಈಡಿಗೇರ, ಪರಶುರಾಮ ಇದ್ದರು.