ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದಬಸವರಾಜ ಮರಕುಂಬಿ, ಸುಂಕಪ್ಪ ಗದಗ,ಹುಸೇನಪ್ಪ.ಕೆ. ರಮೇಶ ಬಡಿಗಿ ಅಂದಪ್ಪ ಬರದೂರ,ಬಾಳಪ್ಪ ಹುಲಿಹೈದರ, ಮರಿನಾಗಪ್ಪ ಡಗ್ಗಿ,ಖಾಸೀಮಸಾಬ್ ಸರದಾರ, ಹುಸೇನಸಾಬ್ ನದಾಫ್, ಹುಲಗಪ್ಪ ಗೋಕಾವಿ, ದುರಗೇಶ ತಂಬೂರಿ, ರೇಣುಕಮ್ಮ ಇಡಿಗಲ್, ಪಾರಮ್ಮ ಗದ್ದಿ, ಫಕೀರಮ್ಮ ಗೌರಿಪುರ, ರೇಣುಕಮ್ಮ ಭೀಮನೂರ, ಅಮೀನಾ ಬೇಗಂ, ಖಾಜಾಬನ್ನಿ ಕರಡಿ, ಶಶಿಕಲಾ ಇಟಗಿ, ಅಮರವ್ವ ಗದಗ, ರಾಮಣ್ಣ ದೊಡ್ಡಮನಿ, ಸತ್ಯಮ್ಮ ಗಬ್ಬೂರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.