ಜನಪದ ಕಲಾವಿದ ಮಲ್ಲಿಕಾರ್ಜುನ ಯಶೋಗಾಥೆ: ಹಾಡಿಗೆ ಸೈ, ಅಭಿನಯಕ್ಕೂ ಜೈ
ಮೆಹಬೂಬಹುಸೇನ
Published : 4 ಆಗಸ್ಟ್ 2024, 5:33 IST
Last Updated : 4 ಆಗಸ್ಟ್ 2024, 5:33 IST
ಫಾಲೋ ಮಾಡಿ
Comments
ಮನೆಯಲ್ಲಿದ್ದ ಜೋಳ ಸಜ್ಜೆಗಳನ್ನು ಮಾರಾಟ ಮಾಡಿ ತಾಲ್ಲೂಕು ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ಹೋಗುತ್ತಿದ್ದ ಆ ದಿನಗಳನ್ನು ನೆನಪಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಈಗಿನ ಜನರಿಗೆ ಎಲ್ಲ ಸೌಲಭ್ಯಗಳು ಸಿಕ್ಕರೂ ಕಲೆಯ ಬಗ್ಗೆ ಆಸಕ್ತಿ ಬೆಳಸಿಕೊಳ್ಳದಿರುವುದು ಬೇಸರವಾಗುತ್ತದೆ.
ಮಲ್ಲಿಕಾರ್ಜನ ಕುಲಕರ್ಣಿ, ಜನಪದ ಕಲಾವಿದ
ಮಲ್ಲಿಕಾರ್ಜುನ ಅವರು ಗ್ರಾಮೀಣ ಪ್ರತಿಭೆಯಾಗಿದ್ದು ಸೇವೆಗೆ ತಕ್ಕಂತೆ ಪುರಸ್ಕಾರ ಸಿಕ್ಕಿಲ್ಲ. ಅವರು ಪ್ರಚಾರದ ಹಿಂದೆ ಬಿದ್ದಿಲ್ಲ. ಇಂಥವರನ್ನು ಗುರುತಿಸಿ ಸರ್ಕಾರ ವಿವಿಧ ಆಕಾಡೆಮಿ ಪ್ರಾಧಿಕಾರದಲ್ಲಿ ಸ್ಥಾನಮಾನ ನೀಡಬೇಕು. ಪ್ರಶಸ್ತಿಗಳ ಆಯ್ಕೆಯಲ್ಲಿ ಪರಿಗಣಿಸಬೇಕು
ಕನಕರೆಡ್ಡಿ ಕೆರಿ, ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್
ಕನಕಗಿರಿ ಸಮೀಪದ ಮಸಾರಿ ಕ್ಯಾಂಪ್ ನ ಮಲ್ಲಿಕಾರ್ಜುನ ನಾಟಕದಲ್ಲಿ ಅಭಿನಯಿಸಿರುವುದು( ಎಡದಿಂದ ಮೊದಲಿನವರು)