ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಿ.ಚಿಕೇನಕೊಪ್ಪ, ಸಂಚಾಲಕ ಎಸ್.ಎ.ಗಫಾರ್, ಕವಲೂರ ಗ್ರಾಮ ಘಟಕದ ಗೌರವಾಧ್ಯಕ್ಷ ಹನುಮಂತ ಟಿ.
ಯಲಿಗಾರ್, ರಾಜಾ ಸಾಬ್, ಶಂಶುದ್ದೀನ್ ಮಕಾಂದಾರ್, ಪಾನೀಶ್ ಮಕಾಂದಾರ್, ಶರಣಯ್ಯ, ದಿಡ್ಡಿಕೇರ ಬಡಾವಣೆ ಘಟಕದ ಅಧ್ಯಕ್ಷ ಸಾಧಿಕ್ ಅಲಿ ದಫೇದಾರ್, ಶಿವಪ್ಪ ದನಕಾರ್, ರಾಜಪ್ಪ ಚೌಹಾಣ್, ನೂರಸಾಬ್ ಹೊಸಮನಿ, ಗಾಳೆಪ್ಪ ಮುಂಗೋಲಿ. ಜಾಫರ್ ಕುರಿ ಪಾಲ್ಗೊಂಡಿದ್ದರು.