ಶಾಸಕ ಹಾಲಪ್ಪ ಆಚಾರ ಅವರು ಕೋವಿಡ್ ವಾರಿಯರ್ಗಳಿಗೆ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ಪೌರ ಕಾರ್ಮಿಕರು ಕೋವಿಡ್ ಕುರಿತು ಜಾಗೃತಿ ವಹಿಸಬೇಕು ಎಂದು ಅವರು ಈ ವೇಳೆ ಹೇಳಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟೆ, ಅರುಣ ನಾಯ್ಕರ್, ಬಸವರಾಜ ಅಡವಿ ಹಾಗೂ ಮಾಹತೇಂಶ ಜಂಗ್ಲಿ ಸೇರಿ ಹಲವರು ಇದ್ದರು.